Return   Facebook

The Universal House of Justice

Ridván 2023

To the Bahá’ís of the World

Dearly loved Friends,

ಅತ್ಯಾ ನ್ನ ತ್ ಮಟ್ಟ ದಲ್ಲಿ , ಸೂಕ್ತ ರಿೀತ್ಯಿಂದ ಉಚಚ ಮನೀವೃತ್ತ ಯಂದಿಗೆ ಸ್ಪ ಂಧಿಸ್ಲು ನಿರ್ಧರಿಸುತ್ತ ರುವ ಸ್ಮುದ್ವಯಗಳನ್ನನ ಸ್ಂಭೀದಿಸ್ಲು ನ್ಮಗೆ ಅತ್ಯಾ ನ್ಂದವಾಗುತ್ತ ದೆ. ಬಹಾ’ಉ’ಲ್ಲಿ ರವರ ಬೀರ್ನೆಗಳಿಗೆ ಅನ್ನಗುಣವಾಗಿ ನಿಮಮ ಜೀವನ್ವನ್ನನ ರೂಪಿತ್ಗೊಳಿಸುವ ಹಾಗೂ ಆತ್ನ್ ದಿವಾ ದಶ್ಧನ್ದ ಜೀವ ಜಲವನ್ನನ ಅತ್ ಬಾಯಾರಿಕೆಯಿಂದ ಬಳಲುತ್ತ ರುವ ಜಗತ್ತ ಗೆ ನಿೀಡುವ ನಿಮಮ ಪ್ರರ ಮಾಣಿಕ್ ಮತ್ಯತ ಶ್ರ ದ್ವಾ ಪೂವಧಕ್ ಪ್ರ ಯತ್ನ ಗಳನ್ನನ ಕ್ಂಡಾಗ ನಿಮಮ ಮೀಲ್ಲನ್ ನ್ಮಮ ಪಿರ ೀತ್ಯು ಅಗಾರ್ವಾಗುವುದಲಿ ದೆ ನ್ಮಮ ಆತ್ಮ ಗಳು ಉನ್ನ ತ್ವಾಗಿ ವಿಹರಿಸುತ್ತ ವೆ.ನಿಮಮ ಉದೆದ ೀಶ್ದ ಮಹತ್ತ ರ ಭಾವವು ಮುಕ್ತ ವಾಗಿ ಕಾಣಲಪ ಟ್ಟಟ , ವಿಸ್ತ ರಿತ್ ಮತ್ಯತ ಧೃಢೀಕ್ರಣ, ಸಾಮಾಜಕ್ ಕಾಯಾಧಚರಣೆ ಮತ್ಯತ ಸಾಮಾಜಕ್ ಕೂಟ್ಗಳ ಪ್ರ ವಚನ್ಗಳಲ್ಲಿ ಭಾಗವಹಿಸುವಿಕೆ ಮತ್ಯತ ನೆೈಜ ಸೌಹಾದಧತ್ಯ ಭಾವಗಳು ಕ್ಿ ಸ್ಟ ರ್ ಹಂತ್ಗಳಲ್ಲಿ ರೂಪುಗೊಳುು ತ್ತ ರುವುದರ ಸ್ಪ ಷ್ಟ ಚಿತ್ರ ಣವು ಹಿಂದೆಂದಿಗಿಂತ್ಲೂ ಹೆಚ್ಚಚ ಗಿ ಕ್ಂಡು ಬರುತ್ತ ದೆ. ಹೆಚ್ಚಚ ಗಿ ಬೆಳೆಯುತ್ತ ರುವ ಮತ್ಯತ ಹಲವಾರು ಪ್ರ ಯತ್ನ ಗಳನ್ನನ ಮಾಡುತ್ತ ರುವ ಪ್ರ ದೆೀಶ್ಗಳ ಹೊರತ್ಯ, ಬೆೀರಲ್ಲಿ ಯೂ ಇದು ಸ್ಪ ಷ್ಟ ವಾಗಿಲಿ , ಅಂದರ ಪ್ರ ತ್ಯಂದು ಪ್ರ ಯತ್ನ ವೂ ಸ್ಮಾಜ ನಿಮಾಧಣದ ರ್ಮಧದ ಶ್ಕ್ತತ ಯನ್ನನ ಬಿಡುಗಡೆ ಮಾಡಿರುವುದು.

ಒಂಬತ್ಯತ ವಷ್ಧದ ಯೀಜನೆಯು ಪ್ರರ ರಂಭವಾದ್ವಗಿನಿಂದ ಹನೆನ ರಡು ತ್ಂಗಳು ಕ್ಳೆದ ಈ ಸ್ಂದಭಧದಲ್ಲಿ ಈ ಜಾಗತ್ಕ್, ಆಧ್ಯಾ ತ್ಮ ಕ್ ಕಾಯಾಧಚರಣೆಯಲ್ಲಿ ಪ್ರ ೀತ್ಯಾ ಹಿತ್ಗೊಂಡು, ಹುರುಪಿನಿಂದ ಒಂದು ನಿಧಿಧಷ್ಟ ಚಟ್ಟವಟಿಕೆಯನ್ನನ ನ್ಡೆಸಿಕೊಡಲು ಮಿತ್ರ ರು ಪ್ರ ಚೀದಿತ್ರಾದುದನ್ನನ ಗಮನಿಸ್ಲು ನ್ಮಗೆ ಮಹದ್ವನ್ಂದ ವಾಗುತ್ತ ದೆ. ಪ್ರ ತ್ ದೆೀಶ್ ಮತ್ಯತ ಪ್ರರ ಂತ್ಾ ದಲ್ಲಿ ಮೂರನೆೀ ಮೈಲ್ಲಗಲಿ ನ್ನನ ದ್ವಟಿದ ಚಟ್ಟವಟಿಕೆಗಳು ಕೊನೆಯ ಪ್ಕ್ಷ ಒಂದು ಕ್ಿ ಸ್ಟ ರನ್ಯನ ದರೂ ರೂಪಿಸುವತ್ತ ತ್ಕ್ಷಣದ ಗಮನ್ವು ಇರಬೆೀಕು. ಈ ಸ್ಥ ಳದಲ್ಲಿ ಚೀತ್ನ್ ಭರಿತ್ ಸ್ಮುದ್ವಯದ ಜೀವನ್ ಕ್ರ ಮಕೆೆ ಹೆಚಿಚ ನ್ ಸ್ಂಖ್ಯಾ ಯ ಜನ್ರು ಸ್ಂಯುಕ್ತ ವಾಗಿ ಭಾಗವಹಿಸಿ ತ್ಮಮ ಕೊಡುಗೆಗಳನ್ನನ ನಿೀಡುವಂತೆ ಮಾಡುವುದು. ಈ ಇಪ್ಪ ತೆತ ೈದು ವಷ್ಧಗಳ ಯೀಜನ್ಯವಧಿಯ ಗುರಿಗಳನ್ನನ ಮನ್ಸಿಾ ನ್ಲ್ಲಿ ಟ್ಟಟ ಕೊಂಡು ಪ್ರ ಪ್ಂಚದ ಪ್ರ ತ್ಯಂದು ಕ್ಿ ಸ್ಟ ರ್ ನ್ಲೂಿ ತ್ೀವರ ಬೆಳವಣಿಗೆಯ ಯೀಜನೆ ಯಂದನ್ನನ ಸಾಥ ಪಿಸುವುದ್ವಗಿದೆ. ಮಿತ್ರ ರುಗಳು ರ್ಮಧದ ಬೆಳವಣಿಗೆಗಾಗಿ ಹೊಸ್ ಕ್ಿ ಸ್ಟ ರ್ ಗಳನ್ನನ ತೆರಯಬಹುದು ಮತ್ಯತ ಪ್ರ ಚಲ್ಲತ್ ಕಾಯಧ ನಿರತ್ ಯೀಜನೆಗಳಿರುವಲ್ಲಿ ಅವುಗಳ ತ್ೀವರ ಗತ್ಗೂ ಪ್ರ ಯತ್ನ ಮಾಡಬಹುದು. ಪ್ರ ಪ್ಂಚದೆಲ್ಲಿ ಡೆಯ ಅಗರ ಗಾಮಿಗಳಿಗೆ ಈಗ ಅರಿವಿನ್ ಮಟ್ಟ ಹೆಚ್ಚಚ ಗಿದೆ. ಹಲವು ಶ್ರ ದ್ವಾ ಸ್ಕ್ತ ಆತ್ಮ ಗಳು ಈ ಅವಕಾಶ್ಗಳಿಗೆ ಯಾವ ರಿೀತ್ ಸ್ಪ ಂಧಿಸ್ಬಹುದು ಎಂದು ಮನ್ಗಾಣುತ್ತ ದ್ವದ ರ, ಇನ್ನನ ಹಲವರು ಈ ಅವಕಾಶ್ಗಳನ್ನನ ತ್ಮಮ ದ್ವಗಿಸಿಕೊಳುು ತ್ಯತ ಗಮನಿೀಯವಾಗಿ ಸಾಥ ನಿೀಯ ನೆಲ್ಲಯಲ್ಲಿ ಆದರ ಅಂತ್ರರಾಷ್ಟಟ ರೀಯ ಮಟ್ಟ ದಲೂಿ ಈ ಸಾಥ ನ್ಗಳನ್ನನ ತ್ಯಂಬುತ್ತ ದ್ವದ ರ. ನ್ಯವು ನಿರಿೀಕ್ತಿ ಸಿದ ಹಲವು ಮಾಗಧಗಳಲ್ಲಿ , ಪ್ರಸ್ಪ ರ ಬೆಂಬಲದ ಮನೀಭಾವವು ಎಲ್ಲಿ ಡೆ ಸ್ನ ೀಹಿತ್ರಿಂದ ವಾ ಕ್ತ ವಾಗುತ್ತ ದೆ. ದೃಢ ಸ್ಮುದ್ವಯಗಳು ಬೆೀರ ಬೆೀರ ಸ್ಥ ಳ, ಕೆಿ ೀತ್ರ, ದೆೀಶ್ ಮತ್ಯತ ಖಂಡಗಳಲ್ಲಿ ನ್ಡೆಯುತ್ತ ರುವ ಕಾಯಧ ಪ್ರ ಗತ್ಯನ್ನನ ಬೆಂಬಲ್ಲಸ್ಲು ತ್ಮಮ ನ್ನನ ತ್ಯವು ತೊಡಗಿಸಿಕೊಂಡಿದ್ವದ ರ. ಮತ್ಯತ ಅಷ್ಟ ೀ ಅಲಿ , ಅನೆೀಕ್ ಕ್ಿ ಸ್ಟ ರ್ ಗಳಲ್ಲಿ ಸಾಮಾಜಕ್ ಪ್ರಿವತ್ಧನೆಗೆ ಕೊಡುಗೆ ನಿೀಡುವ ಪ್ರ ಯತ್ನ ಗಳಲ್ಲಿ ತೊಡಗಿರುವರು. ಏತ್ನ್ಮ ಧ್ಯಾ , ಒಂದು ಕ್ಿ ಸ್ಟ ರ್ ನ್ಲ್ಲಿ ಕ್ಲ್ಲಕೆಯನ್ನನ ಸ್ರಹಿಡಿಯುವ ಮೂಲಭೂತ್ ವಿಧ್ಯನ್ವನ್ನನ ಅದು ಸ್ಥ ಳಿೀಯವಾಗಿ ಮತ್ಯತ ಬೆೀರಡೆ ಮಾಡಿದ ಯೀಜನೆಗಳನ್ನನ ತ್ಳಿಸುತ್ಯತ, ಇದನ್ನನ ವಾಾ ಪ್ಕ್ವಾಗಿ ಅಭಾಾ ಸ್ ಮಾಡಲ್ಲಗುತ್ತ ದೆ. ತ್ರಬೆೀತ್ ಸ್ಂಸ್ಥ ಯು ನಿೀಡುವ ಶೈಕ್ಷಣಿಕ್ ಅನ್ನಭವದ ಗುಣಮಟ್ಟ ವನ್ನನ ಹೆೀಗೆ ಹೆಚಿಚ ಸುವುದು ಎಂಬುದನ್ನನ ಕ್ಲ್ಲಯಲು ನಿದಿಧಷ್ಟ ಗಮನ್ವನ್ನನ ನಿೀಡುತ್ತ ರುವುದನ್ನನ ನೀಡಿ ನ್ಮಗೆ ಸ್ಂತೊೀಷ್ವಾಗಿದೆ. ತ್ರಬೆೀತ್ ಸ್ಂಸ್ಥ ಯ ಪ್ರ ಕ್ತರ ಯೆಯು ಸ್ಮುದ್ವಯದಲ್ಲಿ ಬೆೀರೂರಿದ್ವಗ, ಅದರ ಪ್ರಿಣಾಮಗಳು ನ್ಯಟ್ಕ್ತೀಯವಾಗಿರುತ್ತ ವೆ. ಉದ್ವಹರಣೆಗೆ, ತ್ೀವರ ವಾದ ಚಟ್ಟವಟಿಕೆಯ ಕೆೀಂದರ ಗಳು, ಅಲ್ಲಿ ನಿವಾಸಿಗಳು ತ್ರಬೆೀತ್ ಸ್ಂಸ್ಥ ಯನ್ನನ ತ್ಮಮ ಶ್ಕ್ತತ ಶಾಲ್ಲ ಸಾರ್ನ್ವೆಂದು ಪ್ರಿಗಣಿಸಿದದ ಕೆೆ ಸಾಕ್ತಿ ಯಾಗಿದೆ. ಅವರ ದೃಢ ಅಭಿವೃದಿಾ ಗೆ ಅವರು ಪ್ರ ಮುಖ ಜವಾಬಾದ ರಿಯನ್ನನ ವಹಿಸಿಕೊಂಡ ಸಾರ್ನ್ವಾಗಿದೆ. ರ್ಮಧದ ಬಾಗಿಲುಗಳು ಯಾವಾಗಲೂ ವಿಶಾಲವಾಗಿ ತೆರದಿರುತ್ತ ವೆ ಎಂದು ಚನ್ಯನ ಗಿ ತ್ಳಿದಿರುವ ವಿಶಾವ ಸಿಗಳು ಪ್ರ ವೆೀಶಿಸ್ಲು ಸಿದಾ ರಾಗಿರುವವರಿಗೆ ಪ್ರ ೀತ್ಯಾ ಹವನ್ನನ ಹೆೀಗೆ ನಿೀಡಬೆೀಕೆಂದು ಕ್ಲ್ಲಯುತ್ತ ದ್ವದ ರ. ಅಂತ್ಹ ಆತ್ಮ ಗಳಂದಿಗೆ ನ್ಡೆದ್ವಡಲು ಮತ್ಯತ ಹೊಸಿತ ಲನ್ನನ ದ್ವಟ್ಲು ಅವರಿಗೆ ಸ್ಹಾಯ ಮಾಡುವ ಒಂದು ಸ್ವಲತ್ಯತ ಮತ್ಯತ ವಿಶೀಷ್ ಸ್ಂತೊೀಷ್; ಪ್ರ ತ್ ಸಾಂಸ್ೆ ೃತ್ಕ್ ಸ್ನಿನ ವೆೀಶ್ದಲ್ಲಿ ಗುರುತ್ಸುವಿಕೆ ಮತ್ಯತ ಸ್ೀರಿರುವ ಈ ಪ್ರ ತ್ರ್ವ ನಿಸುವ ಕ್ಷಣದ ಕ್ತರ ಯಾತ್ಮ ಕ್ತೆ ಬಗೆೆ ಕ್ಲ್ಲಯಲು ಹೆಚ್ಚಚ ಇರುತ್ತ ದೆ. ಮತ್ಯತ ಅಷ್ಟ ಅಲಿ , ಅನೆೀಕ್ ಕ್ಿಸ್ಟ ರ್ ಗಳಲ್ಲಿ ಸಾಮಾಜಕ್ ಪ್ರಿವತ್ಧನೆಗೆ ಕೊಡುಗೆ ನಿೀಡುವ ಪ್ರ ಯತ್ನ ಗಳು ತ್ಮಮ ಆರಂಭಿಕ್ ಹಂತ್ಗಳಲ್ಲಿ ದ್ವದ ಗ, ರಾಷ್ಟಟ ರೀಯ ಆಧ್ಯಾ ತ್ಮ ಕ್ ಸ್ಭೆಗಳು, ಸ್ಲಹೆಗಾರರಿಂದ ಸ್ಮರ್ಧವಾಗಿ ಬೆಂಬಲ್ಲತ್ವಾಗಿರುತ್ಯತ, ಸ್ಮುದ್ವಯ-ನಿಮಾಧಣ ಪ್ರ ಕ್ತರ ಯೆಯಿಂದ ಈ ಪ್ರ ಯತ್ನ ಗಳು ಹೆೀಗೆ ಹೊರಹೊಮುಮ ತ್ತ ವೆ ಎಂಬುದರ ಕುರಿತ್ಯ ಇನ್ನ ಷ್ಟಟ ತ್ಳಿದುಕೊಳು ಲು ಸ್ಕ್ತರ ಯವಾಗಿ, ಕುಟ್ಟಂಬಗಳ ಗುಂಪುಗಳಲ್ಲಿ ಮತ್ಯತ ಸ್ಮುದ್ವಯಗಳಲ್ಲಿ ಜನ್ರ ಸಾಮಾಜಕ್ ಮತ್ಯತ ಭೌತ್ಕ್ ಯೀಗಕೆಿ ೀಮದ ಬಗೆೆ ಚಚಧಗಳನ್ನನ ಬೆಳೆಸ್ಲ್ಲಗುತ್ತ ದೆ, ಅಲಿ ದೆ ಸ್ನ ೀಹಿತ್ರು ತ್ಮಮ ಸುತ್ತ ಮುತ್ತ ಲ್ಲನ್ ಪ್ರಿಸ್ರದಲ್ಲಿ ತೆರದುಕೊಳುು ವ ಅರ್ಧಪೂಣಧ ಪ್ರ ವಚನ್ಗಳಲ್ಲಿ ಭಾಗವಹಿಸುವ ಮಾಗಧಗಳನ್ನನ ಕ್ಂಡುಕೊಳುು ತ್ಯತರ.

ನ್ಯವು ವಿವರಿಸಿದ ಎಲಿ ದರ ನ್ಡುವೆ, ಯುವಕ್ರ ಕಾಯಧ ಚಟ್ಟವಟಿಕೆಗಳು ಪ್ರ ಕಾಶ್ಮಾನ್ವಾಗಿ ಹೊಳೆಯುತ್ತ ವೆ .ಅದರ ಪ್ರ ಭಾವವು ಸೌಮಾ ವಾಗಿರಲ್ಲ ಅರ್ವಾ ಇನ್ಯಾ ವುದೆೀ ಆಗಿರಲ್ಲ, ಅದರ ಕೆೀವಲ ನಿಷ್ಟೆ ರಯತೆಯ ಹೊರತ್ಯಗಿಯೂ -ಅವರು ಯೀಜನೆಯ ದಿಟ್ಟ ಮತ್ಯತ ವಿವೆೀಚನ್ಯಶಿೀಲ ನ್ಯಯಕ್ರಂದು ಸಾಬಿೀತ್ಯಪ್ಡಿಸಿದ್ವದ ರ .ಒಂದು ಸ್ಮುದ್ವಯವು ಅವರನ್ನನ ಈ ಬೆಳಕ್ತನ್ಲ್ಲಿ ನೀಡಿದ್ವಗ ಮತ್ಯತ ಅವರ ಆಧ್ಯಾ ತ್ಮ ಕ್ ಪ್ರ ಗತ್ಯ ಪ್ರಿಸಿಥ ತ್ಗಳನ್ನನ ಸೃಷ್ಟಟ ಸಿದ್ವಗ, ಯುವಕ್ರು ತ್ಮಮ ಲ್ಲಿ ತೊೀರಿರುವ ವಿಶಾವ ಸ್ವನ್ನನ ಸ್ಮರ್ಥಧಸಿಕೊಂಡಿದ್ವದ ರ .ಅವರು ತ್ಮಮ ಸ್ನ ೀಹಿತ್ರಿಗೆ ರ್ಮಧವನ್ನನ ಬೀಧಿಸುತ್ಯತ ರ ಮತ್ಯತ ಸ್ೀವೆಯನ್ನನ ಅಡಿಪ್ರಯವನ್ಯನ ಗಿಸಿ ಹೆಚ್ಚಚ ಅರ್ಧಪೂಣಧ ಸ್ನ ೀಹದ ಅನ್ನಭವವನ್ನನ ನಿೀಡುತ್ತ ದ್ವದ ರ .ಆಗಾಗೆೆ , ಅಂತ್ಹ ಸ್ೀವೆಯು ತ್ಮಗಿಂತ್ ಕ್ತರಿಯರಿಗೆ ಶಿಕ್ಷಣ ನಿೀಡುವ ರೂಪ್ವನ್ನನ ತೆಗೆದುಕೊಳುು ತ್ತ ದೆ -ಅವರಿಗೆ ನೆೈತ್ಕ್ ಮತ್ಯತ ಆಧ್ಯಾ ತ್ಮ ಕ್ ಶಿಕ್ಷಣವನ್ನನ ನಿೀಡುತ್ತ ದೆ, ಅಲಿ ದೆ ಆಗಾಗೆೆ ಅವರ ಶಾಲ್ಲ ಶಿಕ್ಷಣಕೂೆ ಅದು ಸ್ಹಾಯ ಮಾಡುತ್ತ ದೆ.

ತ್ರಬೆೀತ್ ಸ್ಂಸ್ಥ ಯ ಪ್ರ ಕ್ತರ ಯೆಯನ್ನನ ಬಲಪ್ಡಿಸುವ ಪ್ವಿತ್ರ ಜವಾಬಾದ ರಿಯನ್ನನ ಹೊತ್ತ ರುವ ಬಹಾಯಿ ಯುವಕ್ರು ನ್ಮಮ ಪ್ರಲ್ಲಸ್ಬೆೀಕಾದ ಭರವಸ್ಗಳನ್ನನ ಪೂರೈಸುತ್ತ ದ್ವದ ರ .

ಈ ಅಪ್ರಿಪ್ಕ್ವ ಕಾಲದಲ್ಲಿ ಅವರ ಈ ಎಲ್ಲಿ ಪ್ರ ಯತ್ನ ಗಳನ್ನನ ಹೊಂದಿಸುವುದು ಕ್ಷ್ಟ ಕ್ರ .ಸ್ಮಾಜದ ವತ್ಧಮಾನ್ದ ರಚನೆಗಳು ಅದರ ಪ್ರ ಸುತ ತ್ ಕ್ಷ್ಟ ಗಳಲ್ಲಿ ಮಾನ್ವತೆಯ ಅಗತ್ಾ ಗಳನ್ನನ ಪ್ರಿಹರಿಸ್ಲು ಸ್ರಿಯಾಗಿ ಸಿದಾ ವಾಗಿಲಿ ಎಂದು ಒಪಿಪ ಕೊಳುು ವುದು ಸ್ವಧ ವಿದಿತ್ ವಿಚ್ಚರ .ಖಚಿತ್ ಮತ್ಯತ ಅಲುಗಾಡಲ್ಲಗದು ಎಂದು ವಾಾ ಪ್ಕ್ವಾಗಿ ಮತ್ಯತ ದೃಢವಾಗಿ ಭಾವಿಸ್ಲ್ಲಗಿದದ ಹೆಚಿಚ ನ್ ವಿಚ್ಚರಗಳನ್ನನ ಈಗ ಪ್ರ ಶಿನ ಸ್ಲ್ಲಗುತ್ತ ದೆ ಮತ್ಯತ ಪ್ರಿಣಾಮವಾಗಿ ಏಕ್ತೀಕೃತ್ ದೃಷ್ಟಟ ಕೊೀನ್ದ ಹಂಬಲವು ಜನ್ರಲ್ಲಿ ಉಂಟಾಗುತ್ತ ದೆ .ಸ್ಮಾನ್ತೆ ಮತ್ಯತ ನ್ಯಾ ಯವನ್ನನ ಬೆಂಬಲ್ಲಸುವ ಕಾರಣದ ಕೂಗಿಗೆ ಎಷ್ಟಟ ಜನ್ರು ತ್ಮಮ ಆಶ್ಯಗಳನ್ನನ ತ್ಮಮ ಸ್ಮಾಜದಲ್ಲಿ ಸ್ಪ ಂಧಿಸುತ್ಯತ ರ ಎಂಬುದನ್ನನ ತೊೀರಿಸುತ್ತ ದೆ .ಸ್ಹಜವಾಗಿ, ಪೂಜಾ ಸೌಂರ್ಯಧರ ಅನ್ನಯಾಯಿಗಳಿಗೆ ಅವರು ಪ್ರ ತ್ಪ್ರದಿಸಿದ ಆಧ್ಯಾ ತ್ಮ ಕ್ ಆದಶ್ಧಗಳಿಗಾಗಿ ಹೃದಯಗಳು ಹಂಬಲ್ಲಸುವುದು ಆಶ್ಚ ಯಧವೆೀನಿಲಿ .ಆದರ ಅದೆೀನೆೀ ಇದದ ರೂ, ಮಾನ್ವತೆಯ ಸಾಮೂಹಿಕ್ ಪ್ರ ಗತ್ಯ ನಿರಿೀಕೆಿ ಗಳು ಅಪ್ರೂಪ್ವಾಗಿ ಮರಯಾದವು ಎಂದು ತೊೀರುತ್ತ ರುವ ವಷ್ಧದಲ್ಲಿ , ಸುಮಾರು ಒಂದೂವರ ಮಿಲ್ಲಯ ಜನ್ರು ಭಾಗವಹಿಸಿದ ಹತ್ಯತ ಸಾವಿರಕೂೆ ಹೆಚ್ಚಚ ಸ್ಮಮ ೀಳನ್ಗಳಲ್ಲಿ ರ್ಮಧದ ಬೆಳಕು ಬೆರಗುಗೊಳಿಸುವ ತೆೀಜಸಿಾ ನಂದಿಗೆ ಹೊಳೆಯಿತ್ಯ .ಅದೆೀ ಆದಶ್ಧಗಳನ್ನನ ಪ್ರ ಚ್ಚರ ಮಾಡುವ ವಿಧ್ಯನ್ಗಳ ಮೀಲ್ಲ ಬಹಾ ’ಉ’ಲ್ಲಿ ರವರ ದೃಷ್ಟಟ ಕೊೀನ್ ಮತ್ಯತ ಪ್ರ ಪ್ಂಚದ ಒಳಿತ್ಗಾಗಿ ಏಕ್ತೆಯಿಂದ ಕೆಲಸ್ ಮಾಡಲು ಮಾನ್ವಕುಲಕೆೆ ಅವರ ಎಚಚ ರಿಕೆಯು ವಿವಿರ್ ಅಂಶ್ಗಳ ಸುತ್ತ ಈ ಕೂಟ್ದಲ್ಲಿ ಸ್ಮಾಜವು ಉತ್ಯಾ ಕ್ತೆಯಿಂದ ಭಾಗವಹಿಸಿತ್ಯತ ಅಂದರ ಆಶ್ಚ ಯಧವೆೀನಿಲಿ , ಏಕೆಂದರ 'ಅಬುದ ’ಲ್-ಬಹಾರವರು ವಿವರಿಸಿದಂತೆ, "ಪ್ರ ಪ್ಂಚದ ಪ್ರ ತ್ಯಂದು ಸ್ಮುದ್ವಯವು ಈ ದೆೈವಿಕ್ ಬೀರ್ನೆಗಳಲ್ಲಿ ತ್ನ್ನ ಅತ್ಯಾ ನ್ನ ತ್ ಆಕಾಂಕೆಿ ಗಳ ಸಾಕಾಿ ತ್ಯೆ ರವನ್ನನ ಕ್ಂಡುಕೊಳುು ತ್ತ ದೆ ".ಕೆಲವು ಹಿತೆೈಷ್ಟಗಳು ಮೊದಲು ಬಹಾಯಿ ಸ್ಮುದ್ವಯದೆಡೆಗೆ ಒಂದು ಆಶ್ರ ಯದ ಸ್ಥ ಳ, ಧ್ರರ ವಿೀಕೃತ್ ಮತ್ಯತ ಪ್ರಶ್ವ ಧವಾಯು ಪಿೀಡಿತ್ ಪ್ರ ಪ್ಂಚಕೊೆ ಂದು ಆಶ್ರ ಯ ಎಂದು ಆಕ್ಷ್ಟಧತ್ರಾಗಬಹುದು .ಇನ್ನನ ಒಂದು ಆಶ್ಯವನ್ನನ ಮಿೀರಿ, ಅವರು, ಜಗತ್ತ ನ್ನನ ಹೊಸ್ದ್ವಗಿ ನಿಮಿಧಸ್ಲು ಒಟಿಟ ಗೆ ಶ್ರ ಮಿಸುತ್ತ ರುವ ಆತ್ಮ ೀಯ ಆತ್ಮ ಗಳು ಎಂದು ಕ್ಂಡುಕೊಳು ಬಹುದು .

ಸ್ಮಮ ೀಳನ್ಗಳ ಭೌಗೊೀಳಿಕ್ ಹರಡುವಿಕೆ, ಹೊಸ್ ಯೀಜನೆಗೆ ಅವರು ನಿೀಡಿದ ಅಸಾಧ್ಯರಣ ಪ್ರ ಚೀದನೆ ಅರ್ವಾ ಅವರು ಭಾಗವಹಿಸಿದವರಿಂದ ಪ್ರ ಚೀದಿಸಿದ ಸ್ಂತೊೀಷ್ ಮತ್ಯತ ಉತ್ಯಾ ಹದ ಹೃತ್ಪಪ ವಧಕ್ ಅಭಿವಾ ಕ್ತತ ಗಳ ಬಗೆೆ ಹೆಚ್ಚಚ ಬರಯಬಹುದು .ಆದರ ಈ ಕೆಲವು ಸಾಲುಗಳಲ್ಲಿ ಅವರು ಕಾರಣರಾದ ಬೆಳವಣಿಗೆಯ ಬಗೆೆ ಏನ್ನ ಸೂಚಿಸುತ್ಯತ ರ ಎಂಬುದನ್ನನ ನ್ಯವು ಗಮನ್ ಸ್ಳೆಯಲು ಬಯಸುತೆತ ೀವೆ .ಅವರು ಬಹಾಯಿ ಸ್ಮುದ್ವಯದ ಆತ್ಮ ೀಯ ಸ್ಂಬಂರ್ವನ್ನನ ಕಾಣುವ ಪ್ರ ತ್ಬಿಂಬವಾಗಿರುವರು, ವಾ ತ್ಯಾ ಸ್ವನ್ನ ಲಿ .ಈ ದೃಷ್ಟಟ ಕೊೀನ್ವು ಒಂಬತ್ಯತ ವಷ್ಧದ ಯೀಜನೆಯನ್ನನ ಅನೆವ ೀಷ್ಟಸ್ಲು ಸ್ೀರುವವರಲಿ ರನ್ನನ ಸಾವ ಗತ್ಸುವ ಸ್ಭೆಗಳಾಗುವುದು .ಸ್ನ ೀಹಿತ್ರು ತ್ಮಮ ಯೀಜನೆಯ ಪ್ರಿಣಾಮಗಳನ್ನನ ತ್ಮಮ ವಾ ಕ್ತತ ಗತ್ ಮತ್ಯತ ಕುಟ್ಟಂಬಗಳಲ್ಲಿ ಮಾತ್ರ ವಲಿ ದೆ ಸ್ಥ ಳಿೀಯ ನ್ಯಯಕ್ರು ಮತ್ಯತ ಅಧಿಕಾರಿಗಳ ಒಡನ್ಯಟ್ದಲ್ಲಿ ಕ್ಂಡುಕೊಂಡರು .ಒಂದೆೀ ಸ್ಥ ಳದಲ್ಲಿ ಹಲವಾರು ಜನ್ರನ್ನನ ಒಟ್ಟಟ ಗೂಡಿಸಿ ಆಧ್ಯಾ ತ್ಮ ಕ್ ಮತ್ಯತ ಸಾಮಾಜಕ್ ಪ್ರ ಗತ್ಯ ಕುರಿತ್ಯ ಹೃದಯ ಪ್ರಿವತ್ಧನ್ಯ ಸ್ಂಭಾಷ್ಣೆ ನ್ಡೆಸುವುದಕೆೆ ಕಾರಣವಾಯಿತ್ಯ, ಈ ರಿೀತ್ಯ ಅವಕಾಶ್ಗಳು ಪ್ರ ಪ್ಂಚದ್ವದಾ ಂತ್ ತೆರದುಕೊಳುು ತ್ತ ವೆ .ಅಂತ್ಹ ಕೂಟ್ಗಳು -ಒಮಮ ತೆರದ, ಉನ್ನ ತ್ಗೆೀರಿಸುವ ಮತ್ಯತ ಉದೆದ ೀಶ್ಪೂವಧಕ್ - ಒಂದು ಕ್ಿ ಸ್ಟ ರ್ ನ್ಲ್ಲಿ ಸ್ಮುದ್ವಯದ ಅಭಿವೃದಿಾ ಯ ವಿಸ್ತ ರಣೆಯ ಮಾದರಿಗೆ ನಿೀಡಬಹುದ್ವದ ವಿಶೀಷ್ ಕೊಡುಗೆಯು ಬಹಾಯಿ ಸ್ಂಸ್ಥ ಗಳಿಗೆ ಭವಿಷ್ಾ ಕಾೆ ಗಿ ಮನ್ಸಿಾ ನ್ಲ್ಲಿ ಟ್ಟಟ ಕೊಳು ಲು ಅಮೂಲಾ ವಾದ ಪ್ರಠವಾಗಿದೆ .

ಆದದ ರಿಂದ ನಿಷ್ಠಾ ವಂತ್ರ ಒಡನ್ಯಟ್ದಲ್ಲಿ ಯೀಜನೆಯ ಎರಡನೆೀ ವಷ್ಧವನ್ನನ ಹೊಸ್ದ್ವಗಿ ಪ್ರ ವೆೀಶಿಸುವ ದೃಷ್ಟಟ ಕೊೀನ್ ಮತ್ಯತ ಅವರು ಸಾಧಿಸ್ಲು ಬಯಸುವ ಮಹತ್ವ ದ ಬಗೆೆ ಆಳವಾದ ಒಳನೀಟ್ವನ್ನನ ಹೊಂದಿರಬೆೀಕು. ಅದರಿಂದ ಬಿಡುಗಡೆ ಯಾಗುವ ಸ್ಮಾಜವನ್ನನ ಕ್ಟ್ಟಟ ವ ಶ್ಕ್ತತ ಯ ಬೆಳಕ್ತನ್ಲ್ಲಿ ನೀಡಿದ್ವಗ ವಿಭಿನ್ನ ಕ್ತರ ಯೆಗಳು ಹೆೀಗೆ ಕಾಣುತ್ತ ವೆ !ಈ ವಿಸಾತ ರವಾದ ನಿರಿೀಕೆಿ ಯು ನಿರಂತ್ರವಾದ ಚಟ್ಟವಟಿಕೆಯನ್ನನ ಪ್ರ ತೆಾ ೀಕ್ವಾದ ಸ್ೀವೆ ಅರ್ವಾ ಅಂಕ್ತ ಅಂಶ್ಗಳಿಗಿಂತ್ ಹೆಚಿಚ ನ್ದನ್ನನ ನೀಡಲು ಅನ್ನಮತ್ಸುತ್ತ ದೆ .ಬೆೀರ ಬೆೀರ ಸ್ಥ ಳಗಳಲ್ಲಿ , ಅನ್ನಸ್ರಿಸುತ್ತ ರುವ ಕಾಯಧಕ್ರ ಮಗಳು, ಜನ್ಸ್ಂಖ್ಯಾ ಯು ತ್ನ್ನ ದೆೀ ಆದ ಅಭಿವೃದಿಾ ಯ ಹಾದಿಯಲ್ಲಿ ಮುಂದುವರಿಯಲು ಹೆಚಿಚ ನ್ ಜವಾಬಾದ ರಿಯನ್ನನ ಹೆೀಗೆ ತೆಗೆದುಕೊಳು ಬೆೀಕೆಂದು ಕ್ಲ್ಲಯುವುದನ್ನನ ಬಹಿರಂಗಪ್ಡಿಸುತ್ತ ದೆ .ಪ್ರಿಣಾಮಕಾರಿಯಾಗಿ ಆಧ್ಯಾ ತ್ಮ ಕ್ ಮತ್ಯತ ಸಾಮಾಜಕ್ ರೂಪ್ರಂತ್ರವು ಜೀವನ್ದಲ್ಲಿ ವಿವಿರ್ ರಿೀತ್ಯಲ್ಲಿ ಪ್ರ ಕ್ಟ್ವಾಗುವುದು .ಹಿಂದಿನ್ ಯೀಜನೆಗಳ ಸ್ರಣಿಯಲ್ಲಿ , ಆಧ್ಯಾ ತ್ಮ ಕ್ ಶಿಕ್ಷಣ ಮತ್ಯತ ಸಾಮೂಹಿಕ್ ಆರಾರ್ನೆಯ ಪ್ರ ಚ್ಚರದಲ್ಲಿ ಇದನ್ನನ ಹೆಚ್ಚಚ ಸ್ಪ ಷ್ಟ ವಾಗಿ ಕಾಣಬಹುದು .ಈ ಹೊಸ್ ಜಾಗತ್ಕ್ ಯೀಜನೆಗಳ ಸ್ರಣಿಗಳು, ಸ್ಮುದ್ವಯದ ಜೀವನ್ವನ್ನನ ಹೆಚಿಚ ಸ್ಲು ಪ್ರ ಯತ್ನ ಸುವ ಇತ್ರ ಪ್ರ ಕ್ತರ ಯೆಗಳಿಗೆ ಹೆಚಿಚ ನ್ ಗಮನ್ವನ್ನನ ನಿೀಡಬೆೀಕಾಗಿದೆ - ಉದ್ವಹರಣೆಗೆ, ಸಾವಧಜನಿಕ್ ಆರೀಗಾ ವನ್ನನ ಸುಧ್ಯರಿಸುವ ಮೂಲಕ್, ಪ್ರಿಸ್ರವನ್ನನ ರಕ್ತಿ ಸುವ ಅರ್ವಾ ಹೆಚ್ಚಚ ಪ್ರಿಣಾಮಕಾರಿಯಾಗಿ ಲಲ್ಲತ್ಕ್ಲ್ಲಯ ಪ್ರ ಭಾವದ ಮೂಲಕ್ ಸಾಧಿಸುವುದೆೀ ಆಗಿದೆ .ಸ್ಮುದ್ವಯದ ಯೀಗಕೆಿ ೀಮದ ಈ ಎಲ್ಲಿ ಪೂರಕ್ ಅಂಶ್ಗಳು ಮುನ್ನ ಡೆಯಲು ಬೆೀಕಾಗಿರುವುದು ವಾ ವಸಿಥ ತ್ ಕ್ಲ್ಲಕೆಯಲ್ಲಿ ತೊಡಗಿಸಿಕೊಳುು ವ ಸಾಮರ್ಾ ಧ .ಈ ಎಲ್ಲಿ ಕೆಿ ೀತ್ರ ಗಳಲ್ಲಿ ಬೀರ್ನೆಗಳಿಂದ ಉಂಟಾಗುವ ಅಂತ್ದೃಷ್ಟಟ ಮತ್ಯತ ವೆೈಜಾಾ ನಿಕ್ ವಿಚ್ಚರಣೆಯ ಮೂಲಕ್ ಉತ್ಪ ತ್ತ ಯಾಗುವ ಮಾನ್ವ ಜಾಾ ನ್ದ ಸ್ಂಗರ ಹಣೆಯ ಮೀಲ್ಲ ಸ್ಳೆಯುವ ಸಾಮರ್ಾ ಧ .ಈ ಸಾಮರ್ಾ ಧವು ಬೆಳೆದಂತೆ, ಮುಂಬರುವ ದಶ್ಕ್ಗಳಲ್ಲಿ ಹೆಚಿಚ ನ್ದನ್ನನ ಸಾಧಿಸ್ಲ್ಲಗುತ್ತ ದೆ .

ಈ ವಿಸ್ತ ೃತ್, ಸ್ಮಾಜ-ನಿಮಾಧಣ ದೃಷ್ಟಟ ದೂರಗಾಮಿ ಪ್ರಿಣಾಮಗಳನ್ನನ ಹೊಂದಿದೆ .ಪ್ರ ತ್ಯಂದು ಸ್ಮುದ್ವಯವು ಅದರ ಸಾಕಾಿ ತ್ಯೆ ರದ ಕ್ಡೆಗೆ ತ್ನ್ನ ದೆೀ ಆದ ಹಾದಿಯಲ್ಲಿ ದೆ .ಆದರ ಒಂದು ಸ್ಥ ಳದಲ್ಲಿ ನ್ ಪ್ರ ಗತ್ಯು ಮತೊತ ಂದು ಸ್ಥ ಳದಲ್ಲಿ ಪ್ರ ಗತ್ಯಂದಿಗೆ ಸಾಮಾನ್ಾ ವಾಗಿ ಸ್ಮಭಾವದ ವೆೈಶಿಷ್ಾ ಾ ಗಳನ್ನನ ಹೊಂದಿರುತ್ತ ದೆ .ಒಂದು ವೆೈಶಿಷ್ಾ ಾ ವೆಂದರ, ಸಾಮರ್ಾ ಧವು ಹೆಚ್ಚಚ ದಂತೆ ಮತ್ಯತ ಸ್ಥ ಳಿೀಯ ಅರ್ವಾ ರಾಷ್ಟಟ ರೀಯ ಸ್ಮುದ್ವಯದ ಶ್ಕ್ತತ ಗಳು ಹೆಚ್ಚಚ ಗುತ್ತ ವೆ, ನ್ಂತ್ರ, ಸ್ಮಯದ ಪೂಣಧತೆಯಲ್ಲಿ , ನ್ಮಮ ರಿದ್ವವ ನ್ 2012 ರ ಸ್ಂದೆೀಶ್ದಲ್ಲಿ ತ್ಳಿಸ್ಲ್ಲದ ಆರಾರ್ನ್ಯ ಮಂದಿರಗಳು ಹೊರಹೊಮಮ ಲು ಬೆೀಕಾದ ಪ್ರಿಸ್ರಗಳು ಅಂತ್ಮವಾಗಿ ಪೂರೈಸ್ಲಪ ಡುತ್ತ ವೆ .ಕ್ಳೆದ ರಿದ್ವವ ನ್ ನ್ಲ್ಲಿ ನ್ಯವು ನಿಮಗೆ ನಿೀಡಿದ ಸ್ಂದೆೀಶ್ದಲ್ಲಿ ಸೂಚಿಸಿದಂತೆ, ಬಹಾಯಿ ದೆೀವಾಲಯವನ್ನನ ನಿಮಿಧಸುವ ಸ್ಥ ಳಗಳು .ಕಾಂಚನ್ ಪುರ, ನೆೀಪ್ರಳ ಮತ್ಯತ ಮಿವ ನಿಲುಂಗಾ, ಜಾಂಬಿಯಾದಲ್ಲಿ ಸ್ಥ ಳಿೀಯ ಆರಾರ್ನ್ಯ ಗೃಹಗಳ ಸಾಥ ಪ್ನೆಗೆ ಕ್ರನಿೀಡಲು ನ್ಯವು ಸ್ಂತೊೀಷ್ಪ್ಡುತೆತ ೀವೆ .ಇದರ ಹೊರತ್ಯಗಿ, ಕೆನ್ಡಾದ, ದಿೀರ್ಧಕಾಲದಿಂದ ಸಾಥ ಪಿತ್ವಾದ ರಾಷ್ಟಟ ರೀಯ ಬಹಾಯಿ ಕೆೀಂದರ ದ ಸ್ಮಿೀಪ್ದಲ್ಲಿ ರಾಷ್ಟಟ ರೀಯ ಆರಾರ್ನ್ಯ ಮಂದಿರವನ್ನನ ಟೊರಂಟೊದಲ್ಲಿ ನಿಮಿಧಸ್ಲು ನ್ಯವು ಕ್ರ ನಿೀಡುತೆತ ೀವೆ .ಈ ಯೀಜನೆಗಳು ಮತ್ಯತ ಭವಿಷ್ಾ ದಲ್ಲಿ ನಿಮಿಧತ್ವಾಗಲ್ಲರುವ ಇತ್ರ ಆರಾರ್ನ್ಯ ಮಂದಿರಗಳು, ದೆೀವಾಲಯಗಳ ನಿಧಿಗೆ ಪ್ರ ತ್ ಭೂಮಿಯಲೂಿ ಸ್ನ ೀಹಿತ್ರಿಂದ ಒದಗಿಸ್ಲ್ಲದ ಬೆಂಬಲದಿಂದ ಪ್ರ ಯೀಜನ್ ಪ್ಡೆಯುತ್ತ ವೆ.

ಕ್ರುಣಾಮಯಿ ಭಗವಂತ್ ತ್ನ್ನ ಪಿರ ೀತ್ಪ್ರತ್ರ ರಿಗೆ ದಯಪ್ರಲ್ಲಸ್ಲು ಆರಿಸಿಕೊಂಡ ಆಶಿೀವಾಧದಗಳು ಹೆೀರಳವಾಗಿವೆ. ಭಗವಂತ್ನ್ ಕ್ರಯು ಉದ್ವತ್ತ ವಾದದುದ , ಆತ್ನ್ ನಿರಿೀಕೆಿ ಯು ಭವಾ ವಾದುದು .ಸ್ೀವಾ ಕಾಯಧಕಾೆ ಗಿ ನ್ಮಮ ಲಿ ರನ್ನನ ಆದೆೀಶಿಸಿದ ತ್ಯತ್ಧನ್ ಕಾಲವು ಇದ್ವಗಿದೆ .ಆದದ ರಿಂದ, ನಿಮಮ ಪ್ರವಾಗಿ ಮತ್ಯತ ನಿಮಮ ಅವಿರತ್ ಪ್ರ ಯತ್ನ ಗಳಿಗಾಗಿ ನ್ಯವು ಬಹಾ’ಉ’ಲ್ಲಿ ರವರ ಹೊಸಿತ ಲಲ್ಲಿ ಭಾವಪೂಣಧವಾಗಿ ಪ್ರರ ರ್ಥಧಸುತೆತ ೀವೆ .

 

Windows / Mac